ಕ್ರಮ ಸಂಖ್ಯೆ | ದಿನಾಂಕ | ಉಪನ್ಯಾಸಕರ ಹೆಸರು, ವಿಳಾಸ ಮತ್ತು ಸಂಕ್ಷಿಪ್ತ ಪರಿಚಯ | ಉಪನ್ಯಾಸದ ವಿಷಯ | ಸ್ಥಳ |
---|---|---|---|---|
2016-17ನೇ ಸಾಲಿನ ಪ್ರಚಾರೋಪನ್ಯಾಸ ಮಾಲೆ ಕಾರ್ಯಕ್ರಮಗಳ ವಿವರ | ||||
1 | 14-11-2016 | ಡಾ. ಎನ್.ಕೆ. ರಾಮಶೇಷನ್ ನಿವೃತ್ತ ಪ್ರಾಂಶುಪಾಲರು ಮೈಸೂರು-06 |
ಟಿ.ಪಿ. ಕೈಲಾಸಂ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಳೆನರಸೀಪುರ ಹಾಸನ |
2 | 21-11-2016 | ಪ್ರೊ. ಎಂ.ಜಿ. ಬಸವರಾಜ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು ಮೈಸೂರು ವಿಶ್ವವಿದ್ಯಾನಿಲಯ ಮೈಸೂರು |
ಕೌಟಿಲ್ಯನ ಅರ್ಥಶಾಸ್ತ್ರ | ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಹಾಸನ |
3 | 09-12-2016 | ಶ್ರೀ ಸೀತಾರಾಮ್ ಜಾಗೀರದಾರ ಹಿರಿಯ ವಿದ್ವಾಂಸರು ಮತ್ತು ಶಾಸನ ತಜ್ಞರು ಮೈಸೂರು ವಿಶ್ವವಿದ್ಯಾನಿಲಯ ಮೊ.ನಂ.9535139516 |
ವಡ್ಡಾರಾಧನೆ | ಸರ್. ಎಂ.ವಿ. ಸ್ನಾತಕೋತ್ತರ ಕೇಂದ್ರ ಮOಡ್ಯ |
4 | 01-12-2016 | ಶ್ರೀ ಎಂ.ಎನ್. ಪ್ರಭಾಕರ್ ಸುಪ್ರಸಿದ್ದ ವಿದ್ವಾಂಸರು |
ದೇವಾಲಯ ವಾಸ್ತುಶಿಲ್ಪ | ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಹಾಸನ |
5 | 01-12-2016 | ಪ್ರೊ. ಎಂ.ಜಿ. ಮಂಜುನಾಥ ನಿರ್ದೇಶಕರು ಪ್ರಸಾರಾಂಗ, ಮೈವಿವಿ ಮಾನಸಗಂಗೋತ್ರಿ, ಮೈಸೂರು |
ಕನ್ನಡ ಲಿಪಿವಿಕಾಸದ ಹಂತಗಳು | ಸ್ನಾತಕೋತ್ತರ ಕೇಂದ್ರ ಹೇಮಗಂಗೋತ್ರಿ ಹಾಸನ |
6 | 31-01-2017 | ಪ್ರೊ. ನರಸಿಂಹೇಗೌಡ ನಿವೃತ್ತ ಪ್ರಾಧ್ಯಾಪಕರು |
ರಾಮದಂಡು | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೇಲುಕೋಟೆ |
7 | 03-02-2017 | ಡಾ. ಜಿ. ಕೃಷ್ಣಪ್ಪ #22, ಗುರುದತ್ತ ನಿಲಯ 1ನೇ ಅಡ್ಡರಸ್ತೆ, ನೇತಾಜಿ ನಗರ ಮತ್ತಿಕೆರೆ, ಬೆಂಗಳೂರು-54 ಮೊ.ನಂ.9972109209 |
ಬೇಂದ್ರೆಯವರ ಕಾವ್ಯದ ವೈಶಿಷ್ಟ್ಯಗಳು | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ, ಮೈಸೂರು |
8 | 08-02-2017 | ಪ್ರೊ. ಎ.ವಿ. ನಾವಡ ವಿಶ್ರಾಂತ ಪ್ರಾಧ್ಯಾಪಕರು #301,ಅಡೋಬ್ ಅಪಾರ್ಟ್ಮೆಂಟ್, ಕಲ್ಪನಾ ರೋಡ್, ವಸ್ಲಾನಿ ಮಂಗಳೂರು |
ಫರ್ಡಿನಾಂಡ್ ಕಿಟೆಲ್ ಬದುಕು-ಬರಹ | ಸಂತ ಜೋಸೆಫರ ಪ್ರಥಮ ದರ್ಜೆ ಕಾಲೇಜು ಜಯಲಕ್ಷ್ಮೀಪುರಂ ಮೈಸೂರು |
9 | 09-02-2017 | ಶ್ರೀ ಸ್ನೇಕ್ ಶ್ಯಾಮ್ ಉರುಗ ತಜ್ಞರು ಮೈಸೂರು |
ಹಾವುಗಳು (ಉರುಗ ತರಂಗ) | ಪ್ರಾಣಿಶಾಸ್ತ್ರ ವಿಭಾಗದ ಸಭಾಂಗಣ ಮಾನಸಗಂಗೋತ್ರಿ, ಮೈವಿವಿ |
10 | 10-02-2017 | ಪ್ರೊ. ಎಸ್.ಆರ್. ಮಾಧುರಾವ್ ನಿವೃತ್ತ ಮುಖ್ಯಸ್ಥರು, ಗಣಿತ ವಿಭಾಗ, ಜೆಎಸ್ಎಸ್ ಕಾಲೇಜು ಮೈಸೂರು |
ಹತ್ತು ವಿಜ್ಞಾನ ಪ್ರಸಂಗಗಳು | ಐನ್ಸ್ಟೈನ್ ಸಭಾಂಗಣ ಭೌತವಿಜ್ಞಾನ ಅಧ್ಯಯನ ವಿಭಾಗ ಮಾನಸಗಂಗೋತ್ರಿ, ಮೈವಿವಿ |
11 | 10-02-2017 | ಶ್ರೀಮತಿ ಭಾರತಿ ಕಾಸರಗೋಡು ಫ್ಲಾಟ್ ನಂ.802, ಬ್ಲಾಕ್ ರೂಬಿ-2, ಅಲ್ಫೈನ್ ರಿಜೆನ್ಸಿ, 10ನೇ ಡಿ ಮೇನ್, 1ನೇ ಬ್ಲಾಕ್, ಜಯನಗರ, ಬೆಂಗಳೂರು-11 |
ಸಮೇತನಹಳ್ಳಿ ರಾಮರಾವ್ : ಬದುಕು-ಬರಹ | ಬಿ.ಎಂ.ಶ್ರೀ ಸಭಾಂಗಣ ಕುವೆOಪು ಕನ್ನಡ ಅಧ್ಯಯನ ಸಂಸ್ಥೆ ಮಾನಸಗಂಗೋತ್ರಿ, ಮೈವಿವಿ |
12 | 04-03-2017 | ಪ್ರೊ. ಸಿ. ವೀರಣ್ಣ #1541, ಸಿರಿಗಂಧ, 16ನೇ ಮೇನ್, ಎಂ.ಸಿ.ಲೇಔಟ್, ವಿಜಯನಗರ, ಬೆಂಗಳೂರು-40 ಮೊ.ನಂ.9448119060 |
ವಚನಕಾರರು ಮತ್ತು ಅಂಬೇಡ್ಕರ್ | ಸಭಾಂಗಣ ಅOಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣ ಕೇಂದ್ರ ಮಾನಸಗಂಗೋತ್ರಿ, ಮೈವಿವಿ |
13 | 08-03-2017 | ಶ್ರೀಮತಿ ಮಂಜುಳಾ ಮಾನಸ ಮಾಜಿ ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ |
ಮಹಿಳಾ ಸಬಲೀಕರಣ | ಜೂನಿಯರ್ ಬಿ.ಎ. ಹಾಲ್ ಮಹಾರಾಜ ಕಾಲೇಜು ಮೈಸೂರು |
14 | 09-03-2017 | ಪ್ರೊ. ಎನ್.ಎಸ್. ತಾರಾನಾಥ್ ಖ್ಯಾತ ವಿದ್ವಾಂಸರು ಮೈಸೂರು ವಿಶ್ವವಿದ್ಯಾನಿಲಯ |
ಕೇಶೀರಾಜ | ಸಭಾಂಗಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೆ.ಆರ್. ನಗರ |